Search This Blog

Wednesday, April 11, 2012

ಯುಗಾಂತ್ಯದ ದುಗುಢ!

ತಲ್ಲಣಿಸುತ ಕಾಯುತ್ತಿದೆ ಇಳೆ
ಚಿಮ್ಮುತ ಬಂದು ತಂಪೆರೆಯದೇಕೆ  ಮಳೆ

ಸೂರ್ಯನ ರುದ್ರ ನರ್ತನ

ಜೊತೆಗೊಂದಿಷ್ಟು ಭೂ ಕಂಪನ

ಎದುರಾಗಿದೆ  ಸುನಾಮಿಯ ಕಾರ್ಮೋಡ

ಎಲ್ಲೆಡೆ 2012 ರ ಯುಗಾಂತ್ಯದ ದುಗುಢ!!!!

About Me

My photo
ಪ್ರತಿದಿನ ಗೆಳಯರ ಜೊತೆ ಬೆರೆಯುತ್ತ ಕೆಲಸಕ್ಕೆ ಬಾರದ ವಿಷಯಗಳನ್ನು ಅನಾವಶ್ಯಕವಾಗಿ ಚರ್ಚಿಸುತ್ತ, ಕೆಲವೊಮ್ಮೆ ಇಂತಹ ಚರ್ಚೆಗಳಲ್ಲಿ ಗೆಲ್ಲುತ್ತ ಮತ್ತೊಮ್ಮೆ ಸೋಲುತ್ತ.. ನಿರಾಯಾಸವಾಗಿ ಕಛೇರಿಯ ಕೆಲಸವನ್ನು ನಿಷ್ಟೇಯಿಂದ ನಿಭಾಯಿಸುತ್ತಾ, ಪ್ರತಿದಿನದ ಸವಾಲುಗಳನ್ನು ಧೈಯವಾಗಿ ಕೆಲವೊಮ್ಮೆ ಹೇಡಿಯಂತೆ ಎದಿರುಸುತ್ತ, ಕೆಲವೊಮ್ಮೆ ಅತಿಯಾದ ಜವಾಬ್ದಾರಿಯಿಂದ ಮತ್ತೊಮ್ಮೆ ಬೇಜವಾಬ್ದಾರಿಯಿಂದ ಅಂತೂ.. ಇಂತೂ.. ಕಳೆದ 29 ವರ್ಷಗಳಿಂದ ಈ ಸುಂದರ ಪೃಥ್ವಿಯ ದಕ್ಷಿಣ ಭಾಗದಲ್ಲಿರುವ ಏಷಿಯಾ ಖಂಡದ ಭಾರತ ದೇಶದ ಕರ್ನಾಟಕ ರಾಜ್ಯದ ಮಹಾನಗರಿ ನಮ್ಮ ಬೃಹತ್ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಾ ಇದ್ದೇನೆ. ಜೀವನದಲ್ಲಿ ಸಂತೋಷ ಮತ್ತು ದುಃಖ ಸಮನಾಗಿ ಅನುಭವಿಸುತ್ತಾ.... ನಿಮ್ಮ ಗೆಳೆಯ ಹೇಮಂತ್ ಕುಮಾರ್