Search This Blog

Monday, March 19, 2012

ಆಷಾಡದ ಗಾಳಿಯಂತೆ ಬಾ, ನಸುಕಿನ ಮಂಜಿನತೆ ಬಾ.


ಕಾದಿರುವೆ ಸಖಿ ನಿನ್ನ ಆಗಮನಕ್ಕಾಗಿ....

ಕಳೆದು ಹೋಯಿತು ವರುಷ ನೀ ನನ್ನ ಬಿಟ್ಟು ಹೋಗಿ...


ಕನವರಿಸುತ ನಿನ್ನ ಮರೆಯಲಿ ಹೇಗೆ..

ಮುದ್ದಾಡುವ ಬಯಕೆ ಇನ್ನೂ ಇದೆ ಹಾಗೆ


ಈ ಗೋಳನ್ನು ಕೇಳೋರು ಯಾರು

ಸಿಗುವುದೇ ಎಳೆಯೋದಿಕ್ಕೆ ನಿನ್ನ ಪ್ರೀತಿಯ ತೇರು....???


ಆಷಾಡದ ಗಾಳಿಯಂತೆ ಬಾ, ನಸುಕಿನ ಮಂಜಿನತೆ ಬಾ..
ಕಳೆದು ಹೋದ ದಿನವನ್ನು ಬಾಚಿ ತಬ್ಬೋಣ. ಒಮ್ಮೆ ಬಾರೆ ಗೆಳತಿ.

No comments:

Post a Comment

About Me

My photo
ಪ್ರತಿದಿನ ಗೆಳಯರ ಜೊತೆ ಬೆರೆಯುತ್ತ ಕೆಲಸಕ್ಕೆ ಬಾರದ ವಿಷಯಗಳನ್ನು ಅನಾವಶ್ಯಕವಾಗಿ ಚರ್ಚಿಸುತ್ತ, ಕೆಲವೊಮ್ಮೆ ಇಂತಹ ಚರ್ಚೆಗಳಲ್ಲಿ ಗೆಲ್ಲುತ್ತ ಮತ್ತೊಮ್ಮೆ ಸೋಲುತ್ತ.. ನಿರಾಯಾಸವಾಗಿ ಕಛೇರಿಯ ಕೆಲಸವನ್ನು ನಿಷ್ಟೇಯಿಂದ ನಿಭಾಯಿಸುತ್ತಾ, ಪ್ರತಿದಿನದ ಸವಾಲುಗಳನ್ನು ಧೈಯವಾಗಿ ಕೆಲವೊಮ್ಮೆ ಹೇಡಿಯಂತೆ ಎದಿರುಸುತ್ತ, ಕೆಲವೊಮ್ಮೆ ಅತಿಯಾದ ಜವಾಬ್ದಾರಿಯಿಂದ ಮತ್ತೊಮ್ಮೆ ಬೇಜವಾಬ್ದಾರಿಯಿಂದ ಅಂತೂ.. ಇಂತೂ.. ಕಳೆದ 29 ವರ್ಷಗಳಿಂದ ಈ ಸುಂದರ ಪೃಥ್ವಿಯ ದಕ್ಷಿಣ ಭಾಗದಲ್ಲಿರುವ ಏಷಿಯಾ ಖಂಡದ ಭಾರತ ದೇಶದ ಕರ್ನಾಟಕ ರಾಜ್ಯದ ಮಹಾನಗರಿ ನಮ್ಮ ಬೃಹತ್ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಾ ಇದ್ದೇನೆ. ಜೀವನದಲ್ಲಿ ಸಂತೋಷ ಮತ್ತು ದುಃಖ ಸಮನಾಗಿ ಅನುಭವಿಸುತ್ತಾ.... ನಿಮ್ಮ ಗೆಳೆಯ ಹೇಮಂತ್ ಕುಮಾರ್